Samagra Shikshana Karnataka: ವೇತನ, ಹಬ್ಬದ ಮುಂಗಡ, ರಜೆ ನಗದೀಕರಣಕ್ಕೆ ₹1421.79 ಲಕ್ಷ ಬಿಡುಗಡೆ

Samagra Shikshana Karnataka: ವೇತನ, ಹಬ್ಬದ ಮುಂಗಡ, ರಜೆ ನಗದೀಕರಣಕ್ಕೆ ₹1421.79 ಲಕ್ಷ ಬಿಡುಗಡೆ

Samagra Shikshana Karnataka: 2025-26ನೇ ಸಾಲಿಗೆ ಸಮಗ್ರ ಶಿಕ್ಷಣ ಕರ್ನಾಟಕ ರಡಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಡಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ/ ಶಿಕ್ಷಕರ ವೇತನಕ್ಕೆ ಕೊರತೆಯಾಗುವ ಅನುದಾನವನ್ನು ಒದಗಿಸುವ ಕುರಿತು.

ಮೇಲೆ ಓದಲಾದ ಕ್ರಮ ಸಂಖ್ಯೆ (1)ರಲ್ಲಿ 2025-26ನೇ ಸಾಲಿಗೆ ಸಮಗ್ರ ಶಿಕ್ಷಣ ಕರ್ನಾಟಕ ರಡಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಡಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ/ ಶಿಕ್ಷಕರ ವೇತನ, ಹಬ್ಬದ ಮುಂಗಡ, ಗಳಿಕೆ ರಜೆ ನಗದೀಕರಣ ಹಾಗೂ ಬಡ್ತಿಯ ವ್ಯತ್ಯಾಸದ ಮೊತ್ತಕ್ಕೆ ಲೆಕ್ಕ ಶೀರ್ಷಿಕೆ:2202-00-101-0-19 & 2202-00-102-0-200 ರಡಿಯಲ್ಲಿ ಕೊರತೆಯಾಗುವ ₹1904.62 (ಒಂದು ಸಾವಿರದ ಒಂಬೈನೂರ ನಾಲ್ಕು ಲಕ್ಷದ ಅರವತ್ತೆರಡು ಸಾವಿರ ಮಾತ್ರ) ಗಳ ಅನುದಾನವನ್ನು ಒದಗಿಸುವಂತೆ ಕೋರಿರುವರು.

ಮೇಲೆ ಓದಲಾದ ಕ್ರಮ ಸಂಖ್ಯೆ (2) ರಲ್ಲಿ 2025-26 ನೇ ಸಾಲಿಗೆ ಸಮಗ್ರ ಶಿಕ್ಷಣ ಕರ್ನಾಟಕ ರಡಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ / ಶಿಕ್ಷಕರ ವೇತನ, ಹಬ್ಬದ ಮುಂಗಡ, ಗಳಿಕೆ ರಜೆ ನಗದೀಕರಣ ಹಾಗೂ ಬಡ್ತಿಯ ವ್ಯತ್ಯಾಸದ ಮೊತ್ತಕ್ಕಾಗಿ ಲೆಕ್ಕ ಶೀರ್ಷಿಕೆ: 2202-01-197-1-02-401 ಅಡಿಯಲ್ಲಿ ಬೆಂಗಳೂರು ನಗರಕ್ಕೆ ₹262.09 ಲಕ್ಷಗಳು

414- ವಿಜಯಪುರ ಅಡಿಯಲ್ಲಿ ರೂ.339.63 ಲಕ್ಷಗಳು, 416-ಉತ್ತರ ಕನ್ನಡ ಅಡಿಯಲ್ಲಿ ರೂ.160.00 ಲಕ್ಷಗಳು, 420-ರಾಯಚೂರು ಅಡಿಯಲ್ಲಿ ರೂ.89.60 ಲಕ್ಷಗಳು, 451-ದಾವಣಗೆರೆ ಅಡಿಯಲ್ಲಿ ರೂ.170.00 ಲಕ್ಷಗಳು, 457-ಉಡುಪಿ ಅಡಿಯಲ್ಲಿ ರೂ.19.70 ಲಕ್ಷಗಳು, 463 ಹಾವೇರಿ ಅಡಿಯಲ್ಲಿ ರೂ.333.00 ಲಕ್ಷಗಳು ಹಾಗೂ ಲೆಕ್ಕ ಶೀರ್ಷಿಕೆ 2202-02-196-1-03-403 ಅಡಿಯಲ್ಲಿ ಚಿತ್ರದುರ್ಗಕ್ಕೆ ರೂ.4.00 ಲಕ್ಷಗಳು,

405-ಶಿವಮೊಗ್ಗ, ಅಡಿಯಲ್ಲಿ ರೂ.5.26 ಲಕ್ಷಗಳು, 406 ತುಮಕೂರು ಅಡಿಯಲ್ಲಿ ರೂ.5.50 ಲಕ್ಷಗಳು, 451-ದಾವಣಗೆರೆ ಅಡಿಯಲ್ಲಿ ರೂ.295 ಲಕ್ಷಗಳು, 457-ಉಡುಪಿ ಅಡಿಯಲ್ಲಿ ರೂ.3.50 ಲಕ್ಷಗಳು, 461-ಬಾಗಲಕೋಟೆ ಅಡಿಯಲ್ಲಿ ರೂ.24.40 ಲಕ್ಷಗಳು, 462-ಗದಗ ಅಡಿಯಲ್ಲಿ ರೂ.2.16 ಲಕ್ಷಗಳು ಒಟ್ಟು ರೂ. 1421.79 ಲಕ್ಷಗಳು ಕೊರತೆಯಾಗಿರುತ್ತದೆ. ಆದ್ದರಿಂದ ಲೆಕ್ಕ ಶೀರ್ಷಿಕೆ 2202-02-001-0-50-014 – ಇತರೆ ಭತ್ಯೆ ಅಡಿಯಲ್ಲಿ ಉಳಿತಾಯವಾಗುವ ಒಟ್ಟು ರೂ. 1421, ಲಕ್ಷಗಳನ್ನು ಪುನರ್ವಿನಿಯೋಗದ ಮೂಲಕ ಒದಗಿಸಲು ಮಂಜೂರಾತಿ ನೀಡಿದೆ.

ಮೇಲ್ಕಂಡ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಇಪಿ 11 ಯೋಯೋಕ 2026, ಬೆಂಗಳೂರು, ದಿನಾಂಕ:13.03.2026

2025-26 ನೇ ಸಾಲಿಗೆ ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ, ಸಮಗ್ರ ಶಿಕ್ಷಣ ಕರ್ನಾಟಕ ರಡಿ ತಾಲ್ಲುಕು ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ/ ಶಿಕ್ಷಕರ ವೇತನ, ಹಬ್ಬದ ಮುಂಗಡ, ಗಳಿಕೆ ರಜೆ ನಗದೀಕರಣ ಹಾಗೂ ಬಡ್ತಿಯ ವ್ಯತ್ಯಾಸದ ಮೊತ್ತಕ್ಕಾಗಿ ಲೆಕ್ಕ ಶೀರ್ಷಿಕ 2202-01-197-1-02-401 -ಬೆಂಗಳೂರು ನಗರ ಅಡಿಯಲ್ಲಿ ರೂ.262.09 ಲಕ್ಷಗಳು, 414-ವಿಜಯಪುರ ಅಡಿಯಲ್ಲಿ ರೂ.339.63 ಲಕ್ಷಗಳು, 416-ಉತ್ತರ ಕನ್ನಡ ಅಡಿಯಲ್ಲಿ ರೂ.160.00 ಲಕ್ಷಗಳು,

420 ರಾಯಚೂರು ಅಡಿಯಲ್ಲಿ ರೂ.89.60 ಲಕ್ಷಗಳು, 451-ದಾವಣಗೆರೆ ಅಡಿಯಲ್ಲಿ ರೂ. 170.00 ಲಕ್ಷಗಳು, ರೂ.457-ಉಡುಪಿ ಅಡಿಯಲ್ಲಿ ರೂ.19.70 ಲಕ್ಷಗಳು, 463-ಹಾವೇರಿ ಅಡಿಯಲ್ಲಿ ರೂ. 333.00 ಲಕ್ಷಗಳು ಹಾಗೂ ಲೆಕ್ಕ ಶೀರ್ಷಿಕೆ 2202-02-196-1-03-403-22 ಚಿತ್ರದುರ್ಗ ಅಡಿಯಲ್ಲಿ ₹4.00 ಲಕ್ಷಗಳು, 405-ಶಿವಮೊಗ್ಗ, ಅಡಿಯಲ್ಲಿ ರೂ.5.26 ಲಕ್ಷಗಳು,

406-ತುಮಕೂರು ಅಡಿಯಲ್ಲಿ ರೂ.5.50 ಲಕ್ಷಗಳು, 451-ದಾವಣಗೆರೆ ಅಡಿಯಲ್ಲಿ ರೂ.2.95 ಲಕ್ಷಗಳು, 457-ಉಡುಪಿ ಅಡಿಯಲ್ಲಿ ರೂ.3.50 ಲಕ್ಷಗಳು,

461-ಬಾಗಲಕೋಟೆ ಅಡಿಯಲ್ಲಿ ರೂ.24.40 ಲಕ್ಷಗಳು ಹಾಗೂ 462-ಗದಗ ಅಡಿಯಲ್ಲಿ ರೂ.2.16 ಲಕ್ಷಗಳು ಸೇರಿ ಒಟ್ಟು ರೂ 1421.79 (Rupees One Thousand Four Hundred Twenty-One Lakh and Seventy-Nine Thousand Only) ಲಕ್ಷಗಳನ್ನು ಈ ಆದೇಶದೊಂದಿಗೆ ಲಗತ್ತಿಸಿರುವ ಅನುಬಂಧದ ರೀತ್ಯ ಪುನರ್ವಿನಿಯೋಗದ ಮೂಲಕ ಒದಗಿಸಿ ಅನುಮತಿ ನೀಡಿ ಆದೇಶಿಸಿದೆ.

(ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: FD /120/ EXP8/2026. ದಿನಾಂಕ: 07-03-2026 ರನ್ನಯ ಹೊರಡಿಸಿದ).

ಷರತ್ತು: ಸದರಿ ಆದೇಶಕ್ಕೆ ಸಂಬಂಧಿಸಿದ ಬಿಲ್ಲುಗಳನ್ನು ದಿನಾಂಕ:17.03.2026ರೊಳಗೆ ಖಜಾನೆಗೆ ಸಲ್ಲಿಸತಕ್ಕದ್ದು ಎಂದು ತಿಳಿಸಲಾಗಿದೆ.

Samagra Shikshana Karnataka


CLICK HERE TO DOWNLOAD ORDER

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!