Today News Points: ಇಂದಿನ ಪತ್ರಿಕಾ ಪ್ರಮುಖ ಸುದ್ದಿಗಳು ದಿನಾಂಕ:17-08-2025,ಭಾನುವಾರ
Today News Points: ಇಂದಿನ ಪತ್ರಿಕಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಮಾಹಿತಿಗಾಗಿ ನೀಡಲಾಗಿದೆ.
👉🏿 9ರಿಂದ 12ನೇ ತರಗತಿ ಶಿಕ್ಷಕರಾಗಲು ಸಿಟಿಇಟಿ ಕಡ್ಡಾಯ: ಶೀಘ್ರವೇ ಆದೇಶ
👉🏿 ಶೀಘ್ರವೇ 500 ಕೆಪಿಎಸ್ ಶಾಲೆಗಳ ಘೋಷಣೆ: ಮಧು
👉🏿 ಎಸ್ಸಿ 101 ಜಾತಿಗಳ ಪೈಕಿ 10ಕ್ಕೆ ಅತ್ಯಧಿಕ ಸರ್ಕಾರಿ ನೌಕರಿ!
👉🏿 ರಾಜ್ಯ ಶಿಕ್ಷಣ ನೀತಿ ವರದಿ ಜಾರಿಗೆ ಕನ್ನಡ ಅಭಿವೃದ್ದಿ ಪ್ರಾಧಿಕಾರ ಒತ್ತಾಯ
👉🏿 ರಾಜ್ಯದಲ್ಲಿ 2.76 ಲಕ್ಷ ಹುದ್ದೆ ಖಾಲಿ
👉🏿 ಇನ್ಕಮ್ ಟ್ಯಾಕ್ಸಿಗೆ ಸರಳತೆ, ತಂತ್ರಜ್ಞಾನದ ಟಚ್
👉🏿 ಆನ್ಲೈನ್ ವಂಚನೆಗೆ ಲಗಾಮು ಹಾಕುವುದು ಹೇಗೆ?
👉🏿 MUTUAL FUNDS ಆ್ಯಪ್ ಆಧಾರಿತ ಹೂಡಿಕೆ ಸೇಫಾ?
👉🏿 ಹೂಡಿಕೆಗೆ ಇದು ಸಕಾಲ, ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಬೇಡ!
👉🏿 ಮೊದಲ ದಿನವೇ 1.4 ಲಕ್ಷ FASTag ಪಾಸ್
👉🏿 ದೇವದಾಸಿ ಪದ್ಧತಿ ತಡೆಗೆ ಕಠಿಣ ಕಾನೂನು
👉🏿 ಜಾತಿ ತಿದ್ದಿದ ಮುಖ್ಯ ಶಿಕ್ಷಕನ ಅಮಾನತು
👉🏿 ವಿದೇಶ ಅಧ್ಯಯನ ಯೋಜನೆ: 5 ಸಾವಿರಕ್ಕೂ ಹೆಚ್ಚು ನೋಂದಣಿ
👉🏿 ಪರಿಷ್ಕೃತ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ
👉🏿 ಎಸ್ಸಿಪಿ, ಟಿಎಪಿ ಮಂಕಾದವು ಏಕೆ?
👉🏿 ಸುರಕ್ಷತಾ ಪ್ರಮಾಣಪತ್ರವೇ ಇರಲಿಲ್ಲ!
👉🏿 ತುಂಗಭದ್ರಾ ಕೊನೆಗಾಣದ ಗೇಟ್ ಕಂಟಕ
👉🏿 ಎಲ್ಐಸಿಯಿಂದ ಭರ್ಜರಿ ನೇಮಕ
👉🏿 ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಾಗಿ ಚಂದ್ರಶೇಖರ್ ನೇಮಕ
👉🏿 ದೇಶಕ್ಕಿಲ್ಲ ಅಧಿಕ ಸುಂಕ
👉🏿 ಲೀಟರ್ ಹಾಲು ಆರ್ಡರ್ ಮಾಡಿ 18.5 ಲಕ್ಷರೂ. ಕಳೆದುಕೊಂಡರು!
👉🏿 ಇಂದು ಶುಕ್ಲಾ ಭಾರತಕ್ಕೆ ವಾಪಸ್: ಪ್ರಧಾನಿ ಮೋದಿ ಭೇಟಿ ನಿರೀಕ್ಷೆ
👉🏿 ಅಲಾಸ್ಕಾ ಮಾತುಕತೆ ಅಪೂರ್ಣ
👉🏿 ಸಿಯಾಟಲ್ ಗೋಪುರ ಮೇಲೆ ತ್ರಿವರ್ಣ ಧ್ವಜ ಹಾರಾಟ,ವಿದೇಶಿ ರಾಷ್ಟ್ರಧ್ವಜ, ಇದೇ ಮೊದಲು
👉🏿 ಪಾಕ್ ಪ್ರವಾಹಕ್ಕೆ 344 ಜನ ಬಲಿ
👉🏿 ಆಪರೇಷನ್ ಸಿಂದೂರದಲ್ಲಿ 13 ಯೋಧರ ಸಾವು: ಪಾಕ್ ಒಪ್ಪಿಗೆ
👉🏿 ಉಕ್ರೇನ್ನಲ್ಲಿ ಶಾಂತಿ ನೆಲೆಸಲಿ: ಜೆಲೆನ್ ಸ್ಕಿಗೆ ಮೋದಿ ಹಾರೈಕೆ
👉🏿 ಕ್ರಿಕೆಟಿಗ ಗಂಭೀರ ಗಾಯಗೊಂಡ್ರೆ ಬದಲಿ ಬ್ಯಾಟರ್, ಬೌಲರ್ ಕಣಕ್ಕೆ
👉🏿 ಇಂಗ್ಲೆಂಡ್ ಟಿ20 ತಂಡಕ್ಕೆ ಜೇಕಬ್ ಬೆಥಲ್ ನಾಯಕ
