Today News: ಇಂದಿನ ಪತ್ರಿಕಾ ವಿಶೇಷ ಸುದ್ದಿಗಳು, ದಿನಾಂಕ:14-03-2025, ಶುಕ್ರವಾರ

Today News: ಇಂದಿನ ಪತ್ರಿಕಾ ವಿಶೇಷ ಸುದ್ದಿಗಳು, ದಿನಾಂಕ:14-03-2025, ಶುಕ್ರವಾರ

Today News:

👉🏿 ತಡವಾಗಿಯಾದರೂ ಹಳೆ ಪಿಂಚಣಿ ಪದ್ಧತಿ ಜಾರಿ ಖಚಿತ: ಪರಮೇಶ್ವರ್
👉🏿 ವಯೋಮಿತಿ ಇತ್ಯರ್ಥ ಮುನ್ನವೇ ಶಾಲೆಗಳಲ್ಲಿ ಪ್ರವೇಶಾತಿ ಆರಂಭ!
👉🏿 2 ಸಾವಿರ ಬೋಧಕರ ನೇಮಕಕ್ಕೆ ಕ್ರಮ
👉🏿 ಹೋಳಿಯಿಂದ ಪರೀಕ್ಷೆ ಕೈತಪ್ಪಿದರೆ ಮತ್ತೊಂದು ಅವಕಾಶ: CBSE


👉🏿 12ನೇ ತರಗತಿ ವಿದ್ಯಾರ್ಥಿಗಳಿಗೆ ಇನ್ನೊಂದು ಪರೀಕ್ಷೆ ಅವಕಾಶ
👉🏿 ಒಂದೇ ಜಾತಿಯ ಪ್ರಮಾಣಪತ್ರ ಹೊಂದಿದ್ದರೂ ದೃಢೀಕರಣ ಅಗತ್ಯ: ಹೈಕೋರ್ಟ್ ಸ್ಪಷ್ಟನೆ
👉🏿 ವಯೋಮಿತಿ ಇತ್ಯರ್ಥ ಮುನ್ನವೇ ಶಾಲೆಗಳಲ್ಲಿ ಪ್ರವೇಶಾತಿ ಆರಂಭ!

 


👉🏿 ಕೆಎಎಸ್ ಮರುಪರೀಕ್ಷೆಗೆ ಅರ್ಜಿ: ತೀರ್ಪು ಕಾಯ್ದಿರಿಸಿದ ಕೆಎಟಿ
👉🏿 ಸಿಬಿಎಸ್‌ಇ ಅಕೌಂಟೆನ್ಸಿ ಪರೀಕ್ಷೆಗೆ ಕ್ಯಾಲ್ಕುಲೇಟರ್ ಬಳಕೆಗೆ ಸಮ್ಮತಿ
👉🏿 ಶಿಕ್ಷಕರಿಗೆ ನಿವೃತ್ತಿ ಸೌಲಭ್ಯ ನೀಡಿ
👉🏿 ರಾಜರಿಗೆ ಹಣ ನೀಡುವುದು ತಪ್ಪಿಸುವ ಕಾಯ್ದೆಗೆ ಅಂಕಿತ


👉🏿 ಇಂದು ವರ್ಷದ ಮೊದಲ, ಅಪರೂಪದ ‘ರಕ್ತ ಚಂದ್ರಗ್ರಹಣ’
👉🏿 ವೈದ್ಯರ ನಿವೃತ್ತಿ ವಯಸ್ಸು ಏರಿಕೆ?
👉🏿 ಅಧ್ಯಾಪಕರ ನಿಯೋಜನೆ ವಾಪಸ್‌ಗೆ ಕ್ರಮ, ಭರವಸೆ
👉🏿 ಮಧ್ಯಪ್ರವೇಶಕ್ಕೆ ಹೈಕೋರ್ಟ್ ನಕಾರ,ಕೆಎಸ್‌ಎಲ್‌ಯು ಪರೀಕ್ಷಾ ಅಕ್ರಮ ಆರೋಪ ವಿದ್ಯಾರ್ಥಿನಿ ಮೇಲ್ಮನವಿ ವಜಾ

 


👉🏿 ಕೊಂಕಣಿ ಅಕಾಡೆಮಿ ಪ್ರಶಸ್ತಿ ಪ್ರಕಟ
👉🏿 ಉತ್ತಮ ಶಿಕ್ಷಣ ನೀತಿ ಅಳವಡಿಕೆ
👉🏿 ತಲಾ ಆದಾಯದಲ್ಲಿ ಕಲ್ಯಾಣ ಕರ್ನಾಟಕ ಲಾಸ್ಟ್!
👉🏿 ಪ್ರಿನ್ಸಿಪಾಲರ ನೇಮಕಕ್ಕೆ ಕೆನೆ ಪದರ ಅಡ್ಡಿ
👉🏿 ಫಲಾನುಭವಿ ಖಾತೆಗೆ ಡಬಲ್ ಪಿಂಚಣಿ!
👉🏿 ಕಿರು-ಸಣ್ಣ ಸಾಲ ವಿಧೇಯಕ ಅಂಗೀಕಾರ
👉🏿 ಕಿಂಗ್‌ಪಿನ್ ಹೆಸರು ಬಾಯ್ದಿಡದ ನಟಿ ರನ್ಯಾ
👉🏿 2000 ಟನ್ ನಂದಿನಿ ತುಪ್ಪ ಆರ್ಡರ್ ನೀಡಿದ ಟಿಟಿಡಿ!


👉🏿 ಬೇಸಿಗೆ ಹಿನ್ನೆಲೆ: ರಾಜ್ಯದ ಕೋರ್ಟ್‌ಗಳಲ್ಲಿ ಕಪ್ಪು ಕೋಟು ಧರಿಸುವುದಕ್ಕೆ 78 ದಿನ ವಿನಾಯಿತಿ
👉🏿 ಆಗಸದಲ್ಲೇ ಗುರಿ ಭೇದಿಸುವ ‘ಅಸ್ತ್ರ’ ಕ್ಷಿಪಣಿ ಪರೀಕ್ಷೆ ಯಶಸ್ವಿ
👉🏿 ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ದಿಲ್ಲಿ ಸರ್ಕಾರದ ಸಿದ್ಧತೆ ಶುರು
👉🏿 ಬ್ಯಾಂಕಿಂಗ್, ಐಎಎಸ್, ಕೆಎಎಸ್, ತರಬೇತಿಗೆ ಅರ್ಜಿ


👉🏿 ರಾಷ್ಟೀಯ ಹೆದ್ದಾರಿ ಟೋಲ್ ಶುಲ್ಕ ಎಂದಿಗೂ ರದ್ದಾಗಲ್ಲ: ಗಡ್ಕರಿ,ಒಪ್ಪಂದ ಮುಗಿದ ಬಳಿಕ ಸರ್ಕಾರದಿಂದ ಶುಲ್ಕ ಸಂಗ್ರಹ ಟೋಲ್ ಪ್ಲಾಜಾ ಮುಚ್ಚಲ್ಲ: ರಾಜ್ಯಸಭೆಗೆ ಸಚಿವ ಮಾಹಿತಿ
👉🏿 ಸ್ಟಗ್ಲಿಂಗ್ ರನ್ಯಾ ಫ್ಲಾಟ್ ಸೇರಿ 8 ಕಡೆ ಇ.ಡಿ. ದಾಳಿ: ಪ್ರಕರಣ ದಾಖಲು
👉🏿 ಇನ್ನು ಮರಾಠಿಯಲ್ಲೂ ಮಹಾರಾಷ್ಟ್ರ ಲೋಕಸೇವಾ ಪರೀಕ್ಷೆ: ಫಡ್ನವೀಸ್
👉🏿 ಭಾಷಾ ಸಂಘರ್ಷ: ರೂಪಾಯಿ ಚಿಹ್ನೆಯನ್ನೇ ಕಿತ್ತೆಸೆದ ತ.ನಾಡು!

 


👉🏿 ಎ ಮಿಸ್ಸಿಂಗ್ ಟೈನ್
👉🏿 ವಿಶ್ವವಿದ್ಯಾಲಯ ಎಂದರೆ ಸರಕಾರಿ ಪ್ರೈಮರಿ ಶಾಲೆಯೇ?
👉🏿 ಗೋಲ್ಡ್ ಫೀಲ್ಡ್ ಗಿಳಿದ ಇ.ಡಿ
👉🏿 ಡಿಜಿಪಿ ರಾಮಚಂದ್ರರಾವ್‌ಗೆ ಕಡ್ಡಾಯ ರಜೆ ಗೃಹ ಇಲಾಖೆ ಆದೇಶ | ಯುಟ್ಯೂಬ್ ನೋಡಿ ಸ್ಮಗ್ಲಿಂಗ್ ಕಲಿತ ರನ್ಯಾ
👉🏿 ಜಾಲತಾಣ ಪೋಸ್ಟ್‌ಗಳ ಮೇಲೆ ನಿಗಾಕ್ಕೆ ವಿಶೇಷ ಘಟಕ ಸ್ಥಾಪನೆ
👉🏿 ಮಕ್ಕಳಿಗೆ ಅಂಕ ಕಳೆದುಕೊಳ್ಳುವ ಆತಂಕ
👉🏿 ಉಪಜಾತಿ ಸಮೀಕ್ಷೆ ತಲೆಬಿಸಿ,ರಾಜ್ಯದಲ್ಲಿ ಮೀಸಲು ವರ್ಗೀಕರಣಕ್ಕೆ ಸ್ಪಷ್ಟತೆ ಕಂಡುಕೊಳ್ಳುವ ಸವಾಲು


👉🏿 ಪಾವತಿಸಿದ ಹೆಚ್ಚುವರಿ ಪಿಂಚಣಿ ಹಣ ವಸೂಲಿ: ಬೋಸರಾಜು
👉🏿 ಸುನೀತಾ ವಿಲಿಯಮ್ಸ್ ಗೆ ಮತ್ತಷ್ಟು ದಿನ ತ್ರಿಶಂಕು ಸ್ಥಿತಿ?
👉🏿 2 ಉಪಗ್ರಹ ಡಿ-ಡಾಕಿಂಗ್: ಇಸ್ರೋ ಮತ್ತೊಂದು ಸಾಧನೆ
👉🏿 ಆಯುಷ್ಮಾನ್ ವಿಮೆ ಸೇರ್ಪಡೆ ಮಿತಿ 60 ವರ್ಷಕ್ಕಿಳಿಸಲು ಸಲಹೆ
👉🏿 “ಪಾಲಕರ ಆರೈಕೆ ಮಾಡದಿದ್ರೆ ಮಕ್ಕಳಿಗೆ ಆಸ್ತಿಯಲ್ಲಿ ಪಾಲಿಲ್ಲ’


👉🏿 ನೋಟರಿ ಹುದ್ದೆ ನೇಮಕದಲ್ಲಿ ಪ್ರವರ್ಗವಾರು ಕಲ್ಪಿಸಿಲ್ಲ: ಎಚ್ಚೆಪಿ
👉🏿 ಇಂದು ಹೋಳಿ ಹುಣ್ಣಿಮೆ: ವರ್ಣರಂಜಿತ ಹಬ್ಬದ ಆಚರಣೆಗೆ ಸಂಭ್ರಮದ ಸಿದ್ಧತೆ
👉🏿 ಒಂದೇ ಹುದ್ದೆಗೆ 1 ತಿಂಗಳಲ್ಲಿ 3 ಅಧಿಕಾರಿಗಳ ನೇಮಕ!
👉🏿 ಅನ್ನಭಾಗ್ಯ ಯೋಜನೆ: ನಗದು ಬದಲು 5 ಕೆ.ಜಿ ಅಕ್ಕಿ ವಿತರಣೆ

 


👉🏿 ಮಾರ್ಚ್ ಅಂತ್ಯಕ್ಕಲ್ಲ, ಏಪ್ರಿಲ್ ಬಳಿಕವಷ್ಟೇ ಸಂಪುಟ ವಿಸ್ತರಣೆ
👉🏿 ನಾಮಪತ್ರದ ಲೋಪ ಪ್ರಶ್ನಿಸುವ ಹಕ್ಕು ಖಾಸಗಿಯವರಿಗಿಲ್ಲ
👉🏿 ಆಸ್ತಿ ತೆರಿಗೆ ಬಾಕಿಗೆ ಏ.1ರಿಂದ ಶೇ.100 ದಂಡ
👉🏿 ಬೆಂ.ಉತ್ತರ ವಿವಿಗೆ ಅತಿಥಿ ಉಪನ್ಯಾಸಕರೇ ಆಸರೆ!


👉🏿 ಅಧ್ಯಾಪಕರ ಜತೆಗೆ ವಿದ್ಯಾರ್ಥಿಗಳ ವಾಕಿಂಗ್!
👉🏿 ಹಳೆ ಪಿಂಚಣಿ ಘೋಷಿಸದ್ದಕ್ಕೆ ವಿಪಕ್ಷ ತರಾಟೆ
👉🏿 ಡಿಜಿಪಿ ರಾವ್ ಹೇಳಿದ್ದನ್ನು ಪಾಲಿಸಿದ್ದೇನೆ: ರನ್ಯಾಳ ಕರೆತಂದ ಹೆಡ್ ಕಾನ್‌ಸ್ಟೇಬಲ್
👉🏿 ಶಾಂತಿ ಮಾತುಕತೆ ಮಧ್ಯೆ ರಷ್ಯಾ ಅತಿಕ್ರಮಣ
👉🏿 ಆತ್ಮಾಹುತಿ ದಾಳಿಗೆ ಯತ್ನಿಸಿದ ಉಗ್ರರ ಹತ್ಯೆ
👉🏿 ಅಮೆಜಾನ್ ಕಾಡನ್ನು ಕಡಿದು ಜಾಗತಿಕ ಪರಿಸರ ಸಮ್ಮೇಳನ!

 


👉🏿 ಸ್ಟಾರ್‌ಲಿಂಕ್ ಒಪ್ಪಂದದಲ್ಲಿ ಯಾರ ಹಿತ
👉🏿 ಹೈಜಾಕ್ ಇನ್ನೂ ಮುಗಿದಿಲ್ಲ, ಪಾಕ್ ಹೇಳಿಕೆ ಸುಳ್ಳು: ಬಲೂಚ್ ಉಗ್ರರು
👉🏿 ರಷ್ಯಾಕ್ಕೇ ಟ್ರಂಪ್ ವಾರ್ನಿಂಗ್‌!, ‘ಕದನ ವಿರಾಮ ಒಪ್ಪಿಕೊಳ್ಳಿ, ಇಲ್ಲ ಕಠಿಣ ಕ್ರಮ ಎದುರಿಸಿ’
👉🏿 ಕಣ್ಣೆದುರೇ ಕೊಂದರು: ಬದುಕಿ ಬಂದವರ ಕರಾಳ ಅನುಭವ ಪಾಕ್ ರೈಲು ಹೈಜಾಕ್ ಪ್ರಕರಣ | ಉಗ್ರರ ವಶದಲ್ಲಿ 40 ಗಂಟೆ
👉🏿 ನಾಳೆ ಮುಂಬೈ vs ಡೆಲ್ಲಿ ಫೈನಲ್

 

 

 

 

 

 

 

 

 

 

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!