Today News: ಇಂದಿನ ಪತ್ರಿಕಾ ವಿಶೇಷ ಸುದ್ದಿಗಳು ದಿನಾಂಕ:01-04-2025

Today News: ಇಂದಿನ ಪತ್ರಿಕಾ ವಿಶೇಷ ಸುದ್ದಿಗಳು ದಿನಾಂಕ:01-04-2025

Today News:

▪️ಶಿಕ್ಷಕರ ಸಮಸ್ಯೆ ಇತ್ಯರ್ಥಕ್ಕೆ ಕುಂದುಕೊರತೆ ಕೋಶ!
ಇನ್ನು ತಾಲೂಕು ಹಂತದಲ್ಲಿಯೇ ಸಿಗಲಿದೆ ಪರಿಹಾರ | ಸಮಸ್ಯೆ ಇತ್ಯರ್ಥಕ್ಕೆ 1 ವಾರ ಗಡುವು, 4 ಹಂತದ ಕೋಶ ರಚನೆ


▪️ ಅರಣ್ಯ ಒತ್ತುವರಿದಾರನಿಗೆ ಒಂದು ವರ್ಷ ಜೈಲು ಶಿಕ್ಷೆ
▪️ ಆಸ್ತಿ ತೆರಿಗೆ ಬಾಕಿದಾರರಿಗೆ ದುಪ್ಪಟ್ಟು ಕರ, ಬಡ್ಡಿ ಬರೆ
▪️ಪೊಲೀಸರ ಟೋಪಿ ಶೀಘ್ರ ಬದಲಾವಣೆ? ತಲೆ ಮೇಲೆ ಗಟ್ಟಿಯಾಗಿ ನಿಲ್ಲುವ ಎಲಾಸ್ಟಿಕ್ ಮಾದರಿ ಕ್ಯಾಪ್‌ಗೆ ಬೇಡಿಕೆ.


▪️ ಅಮೆರಿಕಕ್ಕೆ ಖವೇನಿ ಪ್ರತಿದಾಳಿಯ ಎಚ್ಚರಿಕೆ,ಬಾಂಬ್‌ ದಾಳಿಯ ಬೆದರಿಕೆ ಹಾಕಿದ್ದ ಟ್ರಂಪ್‌
▪️ಭೂಕಂಪಗ್ರಸ್ತ ಮ್ಯಾನ್ಮಾರಿನಲ್ಲಿ ಸಾವಿನ ಸಂಖ್ಯೆ 2056ಕ್ಕೆ ಏರಿಕೆ,3 ದಿನ ಕಳೆದರೂ ಬದುಕುಳಿದವರಿಗಾಗಿ ಮುಂದುವರಿದ ರಕ್ಷಣಾ ಕಾರ್ಯ.
▪️ಅಂತಾರಾಷ್ಟ್ರೀಯ ಶಾಲೆಗಳಲ್ಲಿ . ಭಾರತಕ್ಕೆ 2ನೇ ಸ್ಥಾನ. ದೇಶದಲ್ಲಿ ಹೆಚ್ಚುತ್ತಿವೆ ಇಂಟರ್‌ನ್ಯಾಷನಲ್ ಸ್ಕೂಲ್‌ಗಳು ಚೀನಾ ನಂತರ ಭಾರತದಲ್ಲೇ ಅತಿ ಹೆಚ್ಚು ಶಾಲೆಗಳು
▪️ಏಪ್ರಿಲ್‌ನಲ್ಲಿ ದೇಶಾದ್ಯಂತ ಅತಿ ಹೆಚ್ಚು ತಾಪಮಾನ!
ಕರ್ನಾಟಕ ಸೇರಿ ಅನೇಕ ಕಡೆ ಬಿರು ಬಿಸಿಲು
▪️ಸಾವಿರಾರು ನೌಕರರು ಅತಂತ್ರ


▪️ಇಂದಿನಿಂದ ಜನತೆಗೆ ದರ ಏರಿಕೆ ಬರೆ! ರಾಜ್ಯದ ಜನರು ಹಾಲು-ಮೊಸರು, ವಿದ್ಯುತ್ ದರ, ಹೆದ್ದಾರಿಗಳಲ್ಲಿ ಟೋಲ್ ಏರಿಕೆ ಸೇರಿ ವಿವಿಧ ವಸ್ತುಗಳ ಬೆಲೆ ಹೆಚ್ಚಳ ಬಿಸಿಯನ್ನು ಏ.1ರಿಂದ ಅನುಭವಿಸಲಿದ್ದಾರೆ. ಬ್ಯಾಂಕುಗಳ ಉಳಿತಾಯ ಖಾತೆಯ ಕನಿಷ್ಠ ಮೊತ್ತ ಪ್ರಮಾಣ ಏರಿಕೆ, ಪ್ರೀಮಿಯಂ ಹೋಟೆಲ್‌ಗಳ ವಾಸ್ತವ್ಯಕ್ಕೆ ಜಿಎಸ್‌ಟಿ ಹೇರಿಕೆಯೂ ಜನರ ಜೇಬಿಗೆ ಕತ್ತರಿ ಹಾಕಲಿದೆ…


▪️ವಿವೇಕಾನಂದ ಗುರುಕುಲ: ಉಚಿತ ವಸತಿ ಸಹಿತ ಶಿಕ್ಷಣ
▪️ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ಕೖಡೆಕ್ ?: ಆಕ್ಷೇಪ
▪️ಚಂಡಮಾರುತ: ಇಂದಿನಿಂದ 3 ದಿನ ಹಗುರ ವರ್ಷಧಾರೆ? ಇಂದು 7 ಜಿಲ್ಲೆಗಳಲ್ಲಿ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ | ನಾಳೆ ಕರಾವಳಿ, ದಕ್ಷಿಣ ಒಳನಾಡಲ್ಲಿ ಆಲಿಕಲ್ಲು ಮಳೆ
▪️ಉತ್ತರ ಕರ್ನಾಟಕದಲ್ಲಿ ಅಕಾಲಿಕ ಮಳೆ: ಸಿಡಿಲಿಗೆ ವಕಿ ದುರ್ಮರಣ,ಧಾರವಾಡದಲ್ಲಿ ಆಡು ಮೇಯಿಸಲು ಹೋಗಿದ್ದ ವ್ಯಕ್ತಿ ಸಾವು


▪️ಕೈಂ ಸೀರಿಸ್ ನೋಡಿ ನ್ಯಾಮತಿ ಬ್ಯಾಂಕ್ ದರೋಡೆ!6 ತಿಂಗಳು ‘ಮನಿ ಹೀಸ್ಟ್’ ಸರಣಿ ನೋಡಿ ನ್ಯಾಮತಿ ಎಸ್‌ಬಿಐ ಶಾಖೆ ಲೂಟಿ | ತಮಿಳುನಾಡಿನ ತೋಟದ ಬಾವಿಯಲ್ಲಿ ಚಿನ್ನವಿಟ್ಟಿದ್ದರು,13 ಕೋಟಿ ರೂಪಾಯಿ ಮೌಲ್ಯದ 17 ಕೆಜಿ ಚಿನ್ನಾಭರಣ ವಶ | ಬ್ಯಾಂಕ್ ದರೋಡೆಯ ಬಳಿಕ ಅಷ್ಟದಿಗ್ರಂಧನ, ಗಡಿಚೌಡಮ್ಮನಿಗೆ ಪೂಜೆ.


▪️ಪೊಲೀಸರ ಬ್ರಿಟಿಷ್ ಕಾಲದ ಟೋಪಿಗೆ ಸಿಗಲಿದೆ ಶೀಘ್ರವೇ ಕೊಕ್ ?
▪️ಹೊಸ ನಿಯಮ ಜಾರಿಗೆ ಕೇಂದ್ರದ ಚಿಂತನೆ,3 ತಿಂಗಲ್ಲಿ ದಂಡ ಕಟ್ಟದಿದ್ದರೆ, ಚಾಲನಾ ಪರವಾನಗಿ ರದ್ದು?
▪️ಅಮೆರಿಕ ರಚಿಸಿದ ಒಪ್ಪಂದಕ್ಕೆ ಸಮ್ಮತಿಸಲು ಒತ್ತಡ,ಅಣು ಒಪ್ಪಂದ ಒಪ್ಪದಿದ್ದರೆ ದಾಳಿ: ಇರಾನ್‌ಗೆ ಟ್ರಂಪ್
▪️ಯಾವುದೇ ವಿನಾಯ್ತಿ ಇಲ್ಲ, ನಾಳೆಯಿಂದಲೇ ಪ್ರತಿ ತೆರಿಗೆ ಶತಸಿದ್ದ: ಟ್ರಂಪ್‌
▪️ಭೂಕಂಪದಿಂದ ಸ್ಥಶಾನವಾದ ಮ್ಯಾನ್ಮಾರ್‌ನ ಮಾಂಡಲೆ


▪️ಕಾಶ್ಮೀರದ ಮೊದಲ ವಂದೇ ಭಾರತ್ ರೈಲಿಗೆ ಏ.19ಕ್ಕೆ ಪ್ರಧಾನಿ ಮೋದಿ ಚಾಲನೆ
▪️ ಪ್ರಧಾನಿ ಮೋದಿಗೆ ಆಪ್ತ ಕಾರ್ಯದರ್ಶಿಯಾಗಿ ನಿಧಿ ತಿವಾರಿ ನೇಮಕ
▪️  ಬಿಪಿಎಲ್‌ ಕಾರ್ಡ್‌ ಅರ್ಜಿ ಸದ್ಯಕ್ಕಿಲ್ಲ, ಆರೋಗ್ಯ ಸಮಸ್ಯೆಯುಳ್ಳವರಿಗೆ ಮಾತ್ರ ಕಾರ್ಡ್
▪️ಕನ್ಯತ್ವ ಪರೀಕ್ಷೆ ಸಂವಿಧಾನಬಾಹಿರ: ಹೈಕೋರ್ಟ್ ಅಭಿಪ್ರಾಯ
▪️ ಸುಳ್ಳು, ಕಾನೂನು ಬಾಹಿರ ಮಾಹಿತಿ ಪ್ರಸಾರ ನಿಯಂತ್ರಣ ಅಗತ್ಯ
▪️ ಎಫ್‌ಎಸ್‌ಎಲ್‌ಗೆ ಕಳಿಸಲು ಅನುದಾನದ ಕೊರತೆ
▪️ ಇಂದಿನಿಂದ ದುಬಾರಿ ದುನಿಯಾ,ಟೋಲ್, ಔಷಧ, ಕಾರು, ವಿದೇಶಿ ಶಿಕ್ಷಣ, ವೀಸಾ ಶುಲ್ಕ ತುಟ್ಟಿ ಸುಡಲಿದೆ ಹಾಲು, ವಿದ್ಯುತ್, ಸಿಎನ್‌ಜಿ ದರ | ಜೇಬಿಗೂ ಭಾರ
▪️ಸಾಲ ಕೊಡದ ಬ್ಯಾಂಕ್‌ಗೆ ಕನ್ನ! ನ್ಯಾಮತಿ ಬ್ಯಾಂಕ್ ಕಳವು ಪ್ರಕರಣ | 6 ಆರೋಪಿಗಳ ಬಂಧನ
▪️  ಕೆಪಿಸಿಎಲ್- ಬಿಎಚ್‌ ಇಎಲ್ ಬಾಂಧವ್ಯದಲ್ಲಿ ವ್ಯಾಜ್ಯ ಬಿರುಕು


▪️ಟ್ರಾಫಿಕ್ ನಿಯಮ ಕಟ್ಟುನಿಟ್ಟಿಗೆ ಕೇಂದ್ರ ಸರ್ಕಾರ ನಿರ್ಧಾರ,ದಂಡ ಕಟ್ಟದಿದ್ದರೆ ಡಿಎಲ್ ರದ್ದು!
▪️ ರಷ್ಯಾಕ್ಕೆ ಎಚ್‌ಎಎಲ್ ತಂತ್ರಜ್ಞಾನ ನೀಡಿಲ್ಲ,ನ್ಯೂಯಾರ್ಕ್ ಟೈಮ್ಸ್ ವರದಿಗೆ ವಿರೋಧ | ರಾಜಕೀಯ ನಿರೂಪಣೆಗೆ ಟೀಕೆ
▪️ ಪಿಎಫ್ ಆಟೊ ಸೆಟ್ಸ್‌ಮೆಂಟ್ ಮಿತಿ ಏರಿಕೆ
▪️  ಉಗ್ರ ಹಫೀಜ್ ಸಯೀದ್ ಆಪ್ತನ ಹತ್ಯೆ
▪️ ಇಂದಿನಿಂದ ಹೊಸ ಲೆಕ್ಕ
▪️  ನ್ಯಾಮತಿ ಎಸ್‌ಬಿಐ ಲೂಟಿ ಪ್ರಕರಣ,ರಾಜ್ಯದ ಅತಿದೊಡ್ಡ ಚಿನ್ನ ದರೋಡೆ ಕೇಸ್ ಭೇದಿಸಿದ ಪೊಲೀಸ್
▪️ ಇಂದಿನಿಂದ ನೆಹರು ತಾರಾಲಯ ಪ್ರವೇಶ ಶುಲ್ಕ 100 ರು.ಗೆ ಏರಿಕೆ,5 ವರ್ಷ ನಂತರ ಸೈ ಥಿಯೇಟರ್ ಶುಲ್ಕ ಶೇ.25ರಷ್ಟು ಹೆಚ್ಚಳ ಶೋ, ನಿರ್ವಹಣೆ ವೆಚ್ಚ ಸರಿದೂಗಿಸಲು ಈ ಕ್ರಮ: ಸಮರ್ಥನೆ
▪️ ಏಳೆ ಹೊಸ್ತಿಲಲ್ಲೇ ನಲಗುತ್ತಿದೆ ರಾಯಚೂರು ವಿವಿ!
▪️ ಮ್ಯಾನಾರ್ ಭೂಕಂಪದಲ್ಲಿ ಬಿಡುಗಡೆ ಆದಶಕಿ 334 ಅಣುಬಾಂಬ್‌ಗೆ ಸಮ


▪️ ಭಾರತದ ಈಶಾನ್ಯ ರಾಜ್ಯಗಳ ಕೀಲಿಕೈ ನಮ್ಮಲ್ಲಿ: ಚೀನಾಕೆ ಬಾಂಗ್ಲಾ ಮಾಹಿತಿ
▪️ ಭೂಮಿಗೆ ಮರಳಿದ ನಂತರ ಸುನಿತಾ, ಬುಚ್ ಮೊದಲ ನುಡಿ,286 ದಿನಗಳ ಅಂತರಿಕ್ಷವಾಸದ ಬಗ್ಗೆ ಗಗನಯಾತ್ರಿಗಳ ಮಾತುಕತೆ.
▪️ ಭಾರತದಲ್ಲಿಯೇ ಅಣು ರಿಯಾಕ್ಟ‌ರ್ ವಿನ್ಯಾಸ, ನಿರ್ಮಾಣಕ್ಕೆ ಅಮೆರಿಕ ಸಮ್ಮತಿ
▪️ ರಷ್ಯಾಗೆ ಎಚ್‌ಎಎಲ್‌ನಿಂದ ಸೂಕ್ಷ್ಮ ತಂತ್ರಜ್ಞಾನ: ಆರೋಪ
▪️ ವತಿದ್ದುಪಡಿ ಮಸೂದೆಗೆ ಬಿಷಪ್‌ಗಳ ಬೆಂಬಲ
▪️ ಅಶ್ವಿನಿ ವೇಗಕ್ಕೆ ತಲೆತಿರುಗಿ ಬಿದ್ದ ನೈಟ್‌ ರೈಡರ್ಸ್!

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!