Today News: ಇಂದಿನ ವಿಶೇಷ ಸುದ್ದಿಗಳು, ಶಿಕ್ಷಣ, ಕ್ರೀಡೆ, ಅರೋಗ್ಯ,ತಂತ್ರಜ್ಞಾನ,ಅಂತರಾಷ್ಟ್ರೀಯ, ಸುದ್ದಿಗಳು ದಿನಾಂಕ:20-04-2025,ಭಾನುವಾರ

Today News: ಇಂದಿನ ವಿಶೇಷ ಸುದ್ದಿಗಳು, ಶಿಕ್ಷಣ, ಕ್ರೀಡೆ, ಅರೋಗ್ಯ,ತಂತ್ರಜ್ಞಾನ,ಅಂತರಾಷ್ಟ್ರೀಯ, ಸುದ್ದಿಗಳು

Today News:

▪️ಮದ್ಯ ಕುಡಿಯುವಂತೆ ಉತ್ತೇಜಿಸಿದ ಶಿಕ್ಷಕ ಸಸ್ಪೆಂಡ್
▪️ಪಾಸ್ ಮಾಡಿ ನನ್ನ ಲವ್ ಉಳಿಸಿ ಪ್ಲೀಸ್!
▪️ಈಗ ಪಠ್ಯಪುಸ್ತಕ ಬೆಲೆ ಕೂಡ 10%ನಷ್ಟು ಏರಿಕೆ!
▪️ಲೈಕ್ ಬೇರೆ, ಶೇರ್ ಬೇರೆ: ಯುಪಿ ಹೈಕೋಟ್ರ್‌ ವ್ಯಾಖ್ಯಾನ
▪️ಸಿಇಟಿ ಒಎಂಆರ್ ವೆಬ್‌ಸೈಟ್‌ನಲ್ಲಿ ಲಭ್ಯ
▪️ಸರ್ವೋತ್ತಮ ಪ್ರಶಸ್ತಿಗೆ 30 ಅಧಿಕಾರಿ-ನೌಕರರ ಆಯ್ಕೆ
▪️ನಗದುರಹಿತ ಆರೋಗ್ಯ ವಿಮಾ ಕ್ಷೇಮ್ ಒಂದೇ ತಾಸಲ್ಲಿ ಇತ್ಯರ್ಥ? 3 ತಾಸಲ್ಲಿ ಅಸ್ಪತ್ರೆಗೆ ಚಿಕಿತ್ಸಾ ವೆಚ್ಚ ಸಂದಾಯ ಸಾಧ್ಯತೆ
▪️ಪಿಟಿಸಿಎಲ್ ಕಾಯಿದೆಯಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕಾನೂನು ಬಾಹಿರ
▪️ಯುಪಿಐ ಪಾವತಿಗೆ ಜಿಎಸ್ಟಿ ಇಲ್ಲ- ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗೆ ಕಿವಿಗೊಡಬೇಡಿ: ಹಣಕಾಸು ಸಚಿವಾಲಯ


▪️ಮೇನಲ್ಲಿ ಮೋದಿ ತ್ರಿರಾಷ್ಟ್ರ ಪ್ರವಾಸ
▪️ಪಠ್ಯಪುಸ್ತಕದ ದರವೂ ಹೆಚ್ಚಳ,ಶೇ.10ರಷ್ಟು ದರ ಏರಿಕೆ ಖಚಿತಪಡಿಸಿದ ಪಠ್ಯಪುಸ್ತಕ ಸಮಿತಿ
▪️ಮುಖ್ಯಮಂತ್ರಿ ಸ್ಥಾನಕ್ಕೆ ಕೈಹಾಕಿದರೆ ಅಹಿಂದ ಮತ ಕಳೆದುಕೊಳ್ಳುವ ಭೀತಿ
ಜಾತಿಗಣತಿ; ಸಿಎಂ ಚೆಕ್‌ಮೇಟ್!
▪️ಪಂತ್ ಪಡೆಗೆ 2 ರನ್ ಜಯ | ಜೈಸ್ವಾಲ್ ಶ್ರಮ ವ್ಯರ್ಥ, ರಾಯಲ್ಸ್ಗೆ ಸತತ 4ನೇ ಸೋಲು
ಲಖನೌಗೆ ಲಕ್ ಮುಗ್ಗರಿಸಿದ ರಾಜಸ್ಥಾನ
▪️ಇತರ ರಾಜ್ಯಗಳ 24 ಮಂದಿ ಜತೆ ಮೊದಲ ಸ್ಥಾನ ಹಂಚಿಕೆ


ಜೆಇಇ-2 ಕುಶಾಗ್ರ ರಾಜ್ಯದ ಟಾಪರ್
▪️ಮಾಲೀಕತ್ತ ಮರುಸ್ಥಾಪನೆ ಕಾನೂನುಬಾಹಿರ,
ಪರಿಶಿಷ್ಟರು ಜಮೀನು ಮಾರಿ ಮತ್ತೆ ಕೇಳಲಾಗದು | ಹೈಕೋರ್ಟ್ ಆದೇಶ
▪️ಜನಿವಾರ ತೆಗೆಸಿದ ಪ್ರಕರಣ ಗೃಹರಕ್ಷಕ ದಳದ ಇಬ್ಬರು ಅಮಾನತು


▪️ಸಂಸತ್ ಮುಚ್ಚಿಬಿಡಬೇಕಾ?ದುಬೆ ಪ್ರಶ್ನೆ
▪️ಆನ್‌ಲೈನ್ ಬುಕಿಂಗ್ ವಂಚನೆ ಬಗ್ಗೆ ಎಚ್ಚರಿಕೆ
▪️ವೇಮ್ಸ್ 2025 ಅಂತಿಮ 42 ಜನರ ಪಟ್ಟಿ ಪ್ರಕಟ
▪️ಬಾಂಗ್ಲಾ ವಿರುದ್ಧ ಭಾರತ ಕಿಡಿ,ಹಿಂದು ನಾಯಕನ ಅಪಹರಿಸಿ ಹತ್ಯೆ | ಅಲ್ಪಸಂಖ್ಯಾತರ ಮೇಲೆ ಹಿಂಸಾಚಾರ
▪️ಜನರನ್ನು ಮನೆಯಿಂದ ಹೊರಗೆಳೆದು ಕೊಂದ ದುಷ್ಕರ್ಮಿಗಳು,ಮುರ್ಷಿದಾಬಾದ್ ಗಲಭೆ ಸಂತ್ರಸ್ತರ ಹೇಳಿಕೆ | ರಾಷ್ಟ್ರೀಯ ಮಹಿಳಾ ಆಯೋಗ, ರಾಜ್ಯಪಾಲರಿಂದ ಸ್ಥಳಕ್ಕೆ ಭೇಟಿ


▪️ಮೈತ್ರಿ ಸುಳಿವು ನೀಡಿದ ಠಾಕ್ರೆ ಸಹೋದರರು
▪️ರಿಮ್ಸ್ ಸಿಬ್ಬಂದಿ ಎಡವಟ್ಟು, ರಕ್ತದ ಗ್ರೂಪ್ ಬದಲು
▪️ಪರಿಷತ್‌ ಸಚಿವಾಲಯದ ನೇಮಕಾತಿ ಫಲಿತಾಂಶ
▪️ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಅನರ್ಹರ ಖಾತೆ ಸ್ಥಗಿತ!


▪️ವೈದ್ಯರಿಗೆ ₹4 ಕೋಟಿ ಧೋಖಾ
▪️ ಆಸ್ತಿ ಪಾಲು ಷರತ್ತು ಮರೆತರೆ ಆಪತ್ತು
▪️27 ತಿಂಗಳಲ್ಲಿ 26 ರೋಗಿಗಳಿಗೆ ಲಿವರ್ ಕಸಿ ಶಸ್ತ್ರಚಿಕಿತ್ಸೆ
▪️ಜೆಇಇ 2025 ಫಲಿತಾಂಶ ಅಲೆನ್ ಕೋಟಾ ವಿದ್ಯಾರ್ಥಿಗಳ ಮೇಲುಗೈ
▪️ಗಣಿತ ತಪ್ಪಿದ ಜಾತಿ ಜನಗಣತಿ ಸರ್ಕಾರದ ನಡೆಗೆ ಆಕ್ಷೇಪ


▪️ಆಸ್ತಿ ಪಾಲು ಷರತ್ತು ಮರೆತರೆ ಆಪತ್ತು
▪️ಗಣಿತ ತಪ್ಪಿದ ಜಾತಿ ಜನಗಣತಿ,
ಉದ್ದೇಶಕ್ಕೆ ಸ್ಪಷ್ಟ ರೂಪ, ಸಮೀಕ್ಷೆ ವಿರೂಪ | ವೀರಶೈವ/ಲಿಂಗಾಯತ ಮಹಾಸಭಾ ಆಕ್ಷೇಪ.
▪️ಚಾಲುಕ್ಯರ ಬೀಡಲ್ಲಿ ಉತ್ಪನನ, ಕುರುಹುಗಳ ಅನಾವರಣ
▪️ಟೈಟನ್ಸ್ ಫುಲ್ ಜೋಸ್!
▪️ಭೂ ದಾಖಲೆ ಸ್ಕ್ಯಾನಿಂಗ್‌ಗೆ ಗಡುವು
▪️$500 ಶತಕೋಟಿ ವ್ಯಾಪಾರ ಒಪ್ಪಂದದ ಗುರಿ
▪️ಭಾರತಕ್ಕೆ ಬಂದ ಉಪಗ್ರಹ ಆಧಾರಿತ ಅಂತರ್ಜಾಲ
▪️ಚೆಕ್ ನೀಡಿದ ಮಾತ್ರಕ್ಕೆ ಅಪರಾಧವೆನ್ನಲಾಗದು
▪️ಕರ್ನಾಟಕದ ಕುಶಾಗ್ರ ಸೇರಿ 24 ಅಭ್ಯರ್ಥಿಗಳಿಗೆ ಅಗ್ರಸ್ಥಾನ,ಜೆಇಇ ಪರೀಕ್ಷಾ ಫಲಿತಾಂಶ ಪ್ರಕಟ


▪️ಆರ್ಟಿಕಲ್ 142 ಇದೇನು ಗೊತ್ತಾ?
▪️14 ಮಂದಿಗೆ ಪಿಂಚಣಿ ಸೌಲಭ್ಯಕ್ಕೆ ಸೂಚನೆ, ದಿನಗೂಲಿ ಕಾರ್ಮಿಕರಾಗಿ ಮೂರು ದಶಕ ಸೇವೆ ಸಲ್ಲಿಸಿದ ನೌಕರರು.
▪️ದೂರು ಕೊಟ್ಟವರ ಎಕ್ಸ್ ಖಾತೆಯೇ ಬ್ಲಾಕ್!
▪️ಕಳೆದು ಹೋಗಿದ್ದ ಕಾಂತರಾಜು ವರದಿ ಇನ್ನೂ ಪತ್ತೆಯಾಗಿಲ್ಲ!
▪️ಪೊಲೀಸ್ ಟೋಪಿ ಬದಲಾವಣೆ ಬಗ್ಗೆ 2ನೇ ಸಭೆಯಲ್ಲೂ ತೀರ್ಮಾನವಿಲ್ಲ
▪️ಉಪರಾಷ್ಟ್ರಪತಿ ಬಳಿಕ ಸಂಸದ ಪ್ರಹಾರ,ಕೋರ್ಟೇ ಕಾಯ್ದೆ ಮಾಡೋದಾದರೆ ಸಂಸತ್ತೇಕೆ?: ದುಬೆ
▪️1 ವರ್ಷದಲ್ಲಿ 967 ನಕಲಿ ವೈದ್ಯರು ರಾಜ್ಯದಲ್ಲಿ ಪತ್ತೆ,
ಬೀದರ್‌ನಲ್ಲಿ ಅತಿ ಹೆಚ್ಚು ನಕಲಿ ಡಾಕ್ಟರ್ಸ್ 163 ಕ್ಲಿನಿಕ್ ಬಂದ್ ಮಾಡಿಸಿದ ಸರ್ಕಾರ.


▪️’ಟ್ರಂಪ್‌ ದಾಳಿ’ ಬೆನ್ನಲ್ಲೇ ಭಾರತಕ್ಕೆ ಚೀನಾ ಆಫರ್, ಭಾರತದ ಉತ್ಪನ್ನ ಆಮದಿಗೆ ನಾವು ಸಿದ್ದ ಚೀನಾ ಮಾರುಕಟ್ಟೆಗೆ ಬನ್ನಿ: ಸ್ನೇಹ ಹಸ್ತ
▪️ನೈಸ್ ರಸ್ತೆ ಹಣೆಬರಹ ನಿರ್ಧಾರದ ಸಂಪುಟ ಸಮಿತಿಗೆ ಪರಂ ನೇತೃತ್ವ ಬಿಎಂಐಸಿ ಹೆದ್ದಾರಿ ಬೇಕೋ, ಬೇಡವೋ ತೀರ್ಮಾನ

 

 

 

 

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!