Today News Highlights: ಇಂದಿನ ಪತ್ರಿಕಾ ವಿಶೇಷ ಸುದ್ದಿಗಳು ದಿನಾಂಕ:21-03-2025,ಶುಕ್ರವಾರ

Today News Highlights Friday, Dated:21-03-2025

 

Today News Highlights

 

👉🏿 ಏಕೀಕೃತ ಪಿಂಚಣಿ ಯೋಜನೆ ಜಾರಿ ಸನ್ನಿಹಿತ,ಯಾರು ಅರ್ಹರು?
👉🏿 ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು ಮಕ್ಕಳಿಗಿಲ್ಲ ಬೇಸಿಗೆ ರಜೆ!
👉🏿 KAS: ಮರುಪರೀಕ್ಷೆಗೆ ಕೆಎಟಿ ನಕಾರ,ಮುಖ್ಯ ಪರೀಕ್ಷೆ ನಡೆಸುವ ಕೆಪಿಎಸ್ಸಿ ಹಾದಿ ಸುಗಮ,ಅನುವಾದ ಲೋಪ ತಜ್ಞರು ಪರಿಶೀಲಿಸಲಿ
👉🏿 ಇಂದಿನಿಂದ ಪಿಯು ಮೌಲ್ಯಮಾಪನ
👉🏿 ಪ್ರತಿ ಯೂನಿಟ್ ವಿದ್ಯುತ್‌ಗೆ 36 ಪೈಸೆ ಹೆಚ್ಚಳ: ಜಾರ್ಜ್

 


👉🏿 ಪರೀಕ್ಷೆ ಟೆನ್ನನ್‌ಗೆ ರಾಮಬಾಣ,ಸಹಾಯವಾಣಿ ಮೊರೆ ಹೋಗುತ್ತಿರುವ ವಿದ್ಯಾರ್ಥಿಗಳು
👉🏿 ಬಿಸಿಲಿನ ತಾಪ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಒಆರ್‌ಎಸ್,ವಿದ್ಯಾರ್ಥಿಗಳ ಕಾಳಜಿಗೆ ಮುಂದಾದ ಆರೋಗ್ಯ ಇಲಾಖೆ,ಪರೀಕ್ಷಾ ಕೇಂದ್ರಕ್ಕೆ ಸಿಬ್ಬಂದಿ ನಿಯೋಜನೆ
👉🏿 2.71 ಲಕ್ಷ ಇ-ಖಾತಾ ವಿತರಣೆ
👉🏿 ಕೇಂದ್ರ ನಿಯಂತ್ರಣದಲ್ಲಿವೆ ಅಗತ್ಯ ಮಾದಕ ದ್ರವ್ಯ: ಆರೋಗ್ಯ ಇಲಾಖೆ

 


👉🏿 ಸಿಇಟಿ: ಪರೀಕ್ಷೆ ನಂತರ ತಿದ್ದುಪಡಿಗೆ ಅವಕಾಶ
👉🏿 ಕೆ-ಸೆಟ್: ಏ.4ರಂದು ಮೂಲ ದಾಖಲೆ ಪರಿಶೀಲನೆ
👉🏿 ಕೆಪಿಎಸ್ಸಿ ಮೇನ್ಸ್ ಅಬಾಧಿತ
👉🏿 7 ವಿಧೇಯಕಗಳಿಗೆ ಅನುಮೋದನೆ
👉🏿 ಕೆಪಿಎಸ್‌ಸಿ ಸುಧಾರಣೆ ಸೇರಿ 3 ವಿಧೇಯಕ ಅಂಗೀಕಾರ
👉🏿 ವಿದ್ಯಾರ್ಥಿಗಳ ಫೀಸ್‌ನಲ್ಲೇ ಹಾವೇರಿ ವಿವಿ ನಿರ್ವಹಣೆ!
👉🏿 ₹500 ನಕಲಿ ನೋಟ್ ಕೊಟ್ಟು ಬಿರಿಯಾನಿ ತಿಂದ ಇಬ್ಬರ ಸೆರೆ

 


👉🏿 ಹನಿಟ್ರ್ಯಾಪ್ ಕೋಲಾಹಲ
👉🏿 ಹಠ ಮಾಡುತ್ತಿತ್ತೆಂದು 2.5 ವರ್ಷದ ಮಗುಗೆ ಬರೆ, ಡೈಪರಲ್ಲಿ ಕಾರದಪುಡಿ!
👉🏿 ಹಾಲ್‌ಟಿಕೆಟ್ ಸಿಗದ್ದಕ್ಕೆ ಪ್ರತಿಭಟನೆ
👉🏿 ಗ್ಲೋಬಲ್ WARNING
👉🏿 18ಕ್ಕೆ ಕಾಲಿಟ್ಟ ಐಪಿಎಲ್ ಈಗ ಮೇಜರ್
👉🏿 ನೈಟ್‌ ಲೈಫ್‌ಗೆ ಶೀಘ್ರ ಮಾರ್ಗಸೂಚಿ
👉🏿 ಪಂಜಾಬ್‌ನ ಶಂಭು ಗಡಿ ಮುಕ್ತ
👉🏿 ಪೈಜಾಮದ ಲಾಡಿ ಬಿಚ್ಚುವುದು ರೇಪ್ ಯತ್ನ ಅಲ್ಲ: ಹೈಕೋರ್ಟ್

 


👉🏿 ಜನರಿಗೆ ಡಬಲ್ ಕರೆಂಟ್ ಶಾಕ್
👉🏿 ಮಹಾ ಸವಲತ್ತು ಮಸಲತ್ತು!,ಕರ್ನಾಟಕದ ಮರಾಠಿ ಭಾಷಿಕರಿಗೆ ಸರಕಾರಿ ನೌಕರಿ ಸೇರಲು ಅವಕಾಶ
👉🏿 ಪಾಕ್‌ಗೆ ಗೌಪ್ಯ ಮಾಹಿತಿ ರವಾನೆ,ಎನ್‌ಐಎಯಿಂದ ಬಿಇಎಲ್ ಉದ್ಯೋಗಿಯೊಬ್ಬನ ಬಂಧನ
👉🏿 ರಾಜ್ಯದ ಕೆಲವೆಡೆ ಮಳೆ ಸಿಂಚನ

 


👉🏿 ನಾಳೆಯಿಂದ ಐಪಿಎಲ್ ವೈಭವ
👉🏿 ಸತತ 4ನೇ ದಿನ ಸೆನ್ಸೆಕ್ಸ್ ಜಂಪ್
👉🏿 ಕಲ್ಯಾಣದ 306 ಶಾಲೆಗಳಲ್ಲಿ ಐಟಿ ಕೋರ್ಸ್
👉🏿 ಮೇಲ್ಮನೆಯಲ್ಲೂ ಕೆಪಿಎ ತಿದ್ದುಪಡಿ ಮಸೂದೆ ಪಾಸ್
👉🏿 ಸೇನೆಗೆ ದೇಶೀ ಶಸ್ತ್ರಾಸ್ತ್ರ ಬಲ
👉🏿 ಮತದಾರರ ಪಟ್ಟಿ ನವೀಕರಣ ಪ್ರಕ್ರಿಯೆ ಮತ್ತಷ್ಟು ಪ್ರಬಲ: ಇಸಿ
👉🏿 30 ನಕ್ಸಲರು ಹತ, ಪೊಲೀಸ್ ಸಾವು
👉🏿 ತಾರೆಯರಿಗೆ ಬೆಟ್ಟಿಂಗ್ ಆಪತ್ತು

 


👉🏿 ಹಮಾಸ್ ಪರ ಪ್ರಚಾರ ಭಾರತೀಯನ ಬಂಧನ
👉🏿 ವಿಶ್ವ ಸಂತೋಷ ಸೂಚ್ಯಂಕ ಭಾರತಕ್ಕೆ 118ನೇ ಸ್ಥಾನ
👉🏿 ಭಾರತ ಸುಂಕ ಕಡಿಮೆ ಮಾಡಲಿದೆ ಎಂದ ಟ್ರಂಪ್
👉🏿 ರಷ್ಯಾ ವಾಯುನೆಲೆ ಮೇಲೆ ಯೂಕ್ರೇನ್ ದಾಳಿ
👉🏿 ಸರ್ಕಾರದ ಮನವಿಗೆ ಸುಪ್ರೀಂ ಅಸ್ತು
👉🏿 ಸಿಗದ ಬೆಂಬಲ ಕರ್ನಾಟಕ ಬಂದ್ ಗೊಂದಲ

 


👉🏿 ನರೇಗಾ ಆದೇಶ ಮಾರ್ಪಡಿಸಿದ ಸರ್ಕಾರ
👉🏿 ನೋಟರಿಗಳ ನೇಮಕದಲ್ಲೂ ಮೀಸಲು ಸೌಲಭ್ಯ
👉🏿 ಗ್ರಾಮ ಸ್ವರಾಜ್ ಮಸೂದೆ ಅಂಗೀಕಾರ
👉🏿 ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಚುಟಿ
👉🏿 ಸಿವಿಲ್‌ ಕೇಸ್‌ಗಳಲ್ಲಿ ಪೊಲೀಸ್ ಮಧ್ಯಪ್ರವೇಶ ಸಲ್ಲ

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!